ಆರೋಗ್ಯವೇ ನಿಜವಾದ ಸಂಪತ್ತು ಮತ್ತು ಭಾಗ್ಯ. ಇದನ್ನು ನೆನಪಿನಲ್ಲಿಟ್ಟುಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ನಿಮ್ಮ ಆರೋಗ್ಯ, ಶುಚ್ಚಿತ್ವ ನಮ್ಮ ಆದ್ಯತೆ ಶುಧ್ಧ ಕುಡಿಯುವ ನೀರಿನ ಸೇವೆಗಳುನ್ನು ಒದಗಿಸುವ ಉದ್ದೇಶದಿಂದ ದೇವಸ್ಥಾನ ಆವರಣದಲ್ಲಿ ಮತ್ತು ಎಲ್ಲಾ ವಾಹನ ನಿಲ್ದಾಣಗಳಲ್ಲಿ ವ್ಯವಸ್ಥೆಮಾಡಲಾಗಿದೆ.

ಸುರಕ್ಷತಾ ಸೂಚನೆಗಳು